M-2543 

  Mon 20 May 2024   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 ಕಾರ್ಯಗಾರ ಅಗತ್ಯವಾಗಿ ಬೇಕು, ಹಾಗಾಗಿ ಉಪಯುಕ್ತ ಮಾಹಿತಿಗಾಗಿ ಕಾತುರನಾಗಿದ್ದೇನೆ.
ಎಸ್.ಆರ್.ನಾಗರಾಜ್
ಕರ್ನಾಟಕ

M-2543 

  Mon 20 May 2024   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 ಶಿಕ್ಷಕರಿಗೆ ಒಳ್ಳೆಯ ಅನುಭವ ಆಗಲಿ ಪರಮಾಪೂಜ್ಯರಿಗೆ ಪ್ರಣಾಮಗಳು 🙏🙏
HBchannabasavaiah
Chatnahalli

M-2542 

  Sat 18 May 2024   

ಒಮಾನ್ ದೇಶದ ಮಸ್ಕತ್ ನಗರದಲ್ಲಿ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ತರಳಬಾಳು ಜಗದ್ಗುರುಗಳವರು

 ದೂರದ ಮಸ್ಕತ್ ದೇಶದಲ್ಲಿ ಬಸವ ಜಯಂತೋತ್ಸವ ಆಚರಣೆಯು ನಮ್ಮ ಗುರುಗಳ ಸಮ್ಮುಖದಲ್ಲಿ ಆಚರಿಸುತ್ತಿಲಿರುವುದು ತುಂಬಾ ಹರ್ಷ ಉಂಟುಮಾಡಿದೆ. ನಾನು ಚಿಕ್ಕವರಿದ್ದಾಗ ಈ ಹಬ್ಬವನ್ನು ಹಳ್ಳಿ ಮನೆಯಲ್ಲಿ ನಮ್ಮ ತಂದೆ ತಾಯಿಗಳ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ದುಡಿಯುತ್ತಿದ್ದ ಎತ್ತುಗಳ ಮೆರವಣಿಗೆ ಮಾಡಿ ಆಚರಿಸುತ್ತಿದುದು ಈ ಒಂದು ಆಚರಣೆ ನೆನಪು ತರಿಸುತ್ತಿದೆ.ಮಸ್ಕಟ್ನನಲ್ಲಿ ನೆಲೆಸಿರುವ ನಮ್ಮ ಬಸವ ಬಳಗದ ಕನ್ನಡಿಗರೆಲ್ಲರಿಗೂ ನನ್ನ ಅಂತರಾಳದ ಅಭಿನಂದನೆಗಳನ್ನು ಅರ್ಪಿಸದೆ ಇರಲಾರೆ. ಪೂಜ್ಯ ಗುರುಗಳವರಿಗೆ ಶಿರಬಾಗಿ ಈ ಮೂಲಕ ನಮಸ್ಕರಿಸುತ್ತೇನೆ.
homanna ramappa
Nerlige Davangere

M-2543 

  Mon 20 May 2024   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 🙏 ಶ್ರೀ ಮಠದಿಂದ ಒಳ್ಳೆ ವಿಚಾರ ಸಂಪನ್ಮೂಲ , ನುರಿತ ವಿಷಯ ವಿಚಾರಗಳ ಬಗ್ಗೆ ಅನುಭವ ತರಬೇತಿ ಕೊಡುವದರಿಂದ ಎಲ್ಲ ಶಿಕ್ಷಕ/ರಿ ಗೆ ಒಳ್ಳೆ ತರಬೇತಿ ಸಿಗುತ್ತೆ 🙏 " ವಿನಂತಿ " ಜೊತೆಗೆ 2019 ರ ವೇಳೆಯಲ್ಲಿ ಶ್ರೀ ಸಂಸ್ಥೆ ಯಿಂದ ಹಿಂದಿ ಶಿಕ್ಷಕ/ರಿ ಹುದ್ದೆ ತುಂಬುವ ಭರವಸೆ ಇತ್ತು ಈ ತನಕ ಶ್ರೀ ಸಂಸ್ಥೆ ಯಿಂದ ಯಾವುದೇ ಸೂಚನೆ ಕೊಟ್ಟಿಲ್ಲ? 🙏
Lamani Gurappa
ಗೌಡಗೇರಿ ಕುಂದಗೋಳ ಧಾರವಾಡ ಜಿಲ್ಲಾ

M-2543 

  Mon 20 May 2024   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

  Training Please all Primary , High school, Teachers . Monthly feedback all Teachers progress . Thankyou sir
G Kotresh Bevoor
KOTTUR

M-2543 

  Mon 20 May 2024   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 Very good , useful programme for teachers .
Shivadeepa Bathi
shivadeepagmbathi@gmail.com

M-2543 

  Mon 20 May 2024   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 ಶ್ರೀಮಠದಿಂದ ಒಳ್ಳೆಯ ಕಾರ್ಯಕ್ರಮವನ್ನು ಅಮ್ಮಿಕೊಂಡಿರುವುದು ಜೊತೆಗೆ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ತರಬೇತಿ ಇರುವುದರಿಂದ ಎಲ್ಲ ಶಿಕ್ಷಕ ಮಿತ್ರರಿಗೆ ಒಂದು ಒಳ್ಳೆಯ ತರಬೇತಿ ಸಿಗುತ್ತದೆ. ಧನ್ಯವಾದಗಳು
NAGARAJ PATTAR
Uchangidurga

M-2543 

  Mon 20 May 2024   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 Very good programme and essential to the teachers👌👌👌
H S T SWAMY
Karnataka

M-2542 

  Sat 18 May 2024   

ಒಮಾನ್ ದೇಶದ ಮಸ್ಕತ್ ನಗರದಲ್ಲಿ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ತರಳಬಾಳು ಜಗದ್ಗುರುಗಳವರು

 Good program
M P SHIVAKUMAR
B Mallenahalli

M-2543 

  Mon 20 May 2024   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 Test
Test
Karnataka

M-2543 

  Mon 20 May 2024   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 Ggxsfhh
Mohammad Aseem
Dodamagata

M-2543 

  Mon 20 May 2024   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 Ggxsfhh
Mohammad Aseem
Dodamagata

M-2543 

  Mon 20 May 2024   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 Ggxsfhh
Mohammad Aseem
Dodamagata

M-2543 

  Mon 20 May 2024   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 Ggxsfhh
Mohammad Aseem
Dodamagata

M-2540 

  Thu 16 May 2024   

ಹವಳ ಮುತ್ತುಗಳ ನಾಡಿನಿಂದ ಒಂದು ಪತ್ರ

 ಗುರುಗಳ ಅಂಕಣವನ್ನು ಓದಿ ಓಮನ್ ದೇಶಕ್ಕೆ ಹೋಗಿ ಬಂದಂತೆಯೇ ಆಯಿತು. ಅಲ್ಲಿನ ವಿಷಯಗಳನ್ನು ಗುರುಗಳು ಚೆನ್ನಾಗಿ ವಿವರಿಸಿದ್ದಾರೆ. ಓಮನ್ ದೇಶದ ಧಾರ್ಮಿಕ ಸೌಹಾರ್ದತೆಯ ಬಗ್ಗೆ ಕೇಳಿ ಬಹಳ ಸಂತೋಷವಾಯಿತು. ನಮ್ಮ ದೇಶದಲ್ಲಿಯೂ ಅಂತಹ ದಿನಗಳು ಆದಷ್ಟು ಬೇಗ ಬರಲಿ ಎಂದು ಆಶಿಸುತ್ತೇನೆ. ಶ್ರೀ ಗುರುಗಳಿಗೆ ನನ್ನ ನಮನಗಳು. ಅಂಕಣಕ್ಕೆ ಪ್ರತಿಕ್ರಿಯೆ ಬರೆಯಲು ಅನುವು ಮಾಡಿಕೊಟ್ಟ ರಾ ವೆಂಕಟೇಶ ಶೆಟ್ಟಿ ಇವರಿಗೆ ಹೃತ್ಪೂರ್ವಕ ಧನ್ಯವಾದಗಳು.
ವೈಷ್ಣವಿ ನಾಣ್ಯಾಪುರ, ಹಗರಿಬೊಮ್ಮನಹಳ್ಳಿ

M-2540 

  Thu 16 May 2024   

ಹವಳ ಮುತ್ತುಗಳ ನಾಡಿನಿಂದ ಒಂದು ಪತ್ರ

 ಶ್ರೀ ಗಳು ಈ ವಾರ ಬರೆದು ಪ್ರಕಟಿಸಿದ ಹವಳ ಮುತ್ತುಗಳ ನಾಡು ಒಮೆನ ದೇಶದ ಬಗ್ಗೆ ಅಲ್ಲಿನ ದಾರ್ಮಿಕ ಸಮ ಭಾವದ ವಿಷಯವನ್ನು ವಿವರಿಸಿದ್ದಾರೆ ಓದಿ ಸಂತೋಷವಾಯಿತು ನಮ್ಮ ದೇಶದಲ್ಲಿ ಈ ವ್ಯವಸ್ತೆ ಬರಲಿ ಎಂದು ನಮ್ಮ ಅಪೇಕ್ಷೆ. ಜೈ ತರಳಬಾಳು ಶ್ರೀ🙏🙏🙏🙏🙏
Shivanagouda Hittalamani RTD Master Aladakatti HKR
MarulaSidda Krupa Aladakatti HKR

M-2534 

  Sat 11 May 2024   

ರಾಷ್ಟ್ರಮಟ್ಟದ ಐ.ಎಫ್.ಎಸ್ ಪರೀಕ್ಷೆಯಲ್ಲಿ ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ವೈ.ಎಸ್.ಕಾವ್ಯಾಗೆ 7ನೆಯ ರ‍್ಯಾಂಕ್

 Congratulations Kalyan God may give good prosperity to u
Deepashree
Bangalore

M-2542 

  Sat 18 May 2024   

ಒಮಾನ್ ದೇಶದ ಮಸ್ಕತ್ ನಗರದಲ್ಲಿ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ತರಳಬಾಳು ಜಗದ್ಗುರುಗಳವರು

 Good function all country celebrate basava jayanti
Avinash
DAVANAGERE

M-2542 

  Sat 18 May 2024   

ಒಮಾನ್ ದೇಶದ ಮಸ್ಕತ್ ನಗರದಲ್ಲಿ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ತರಳಬಾಳು ಜಗದ್ಗುರುಗಳವರು

 ಸಾಂಸ್ಕೃತಿಕ ನಾಯಕರಾಗಿ ವಿಶ್ವಗುರು, ಜಗಜ್ಯೋತಿ, ಬಸವೇಶ್ವರರು ನಮ್ಮ ನಡೆ ನುಡಿಗಳಲ್ಲಿನಮಹಾಪ್ರಾಣಗಳು.ವಿಶ್ವಬಂಧು ಮರುಳಸಿದ್ದರು ನಮ್ಮ ಗುರುಪರಂಪರೆಯ ಮೂಲಪುರುಷ, ಹಾಗೇನೇ ಭಕ್ತಿ ಭಂಡಾರಿ ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಭಾರತೀಯ ಸಂಸ್ಕೃತಿ,ಅನಾವರಣ ಮಾಡಿದರು..ತರಳರನು ಬಾಳಿಸಿದ ತರಳಬಾಳು ಜಗದ್ಗುರುಗಳ ಕಾರ್ಯ ಶ್ಲಾಘನೀಯ ವಾಗಿದೆ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

M-2542 

  Sat 18 May 2024   

ಒಮಾನ್ ದೇಶದ ಮಸ್ಕತ್ ನಗರದಲ್ಲಿ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ತರಳಬಾಳು ಜಗದ್ಗುರುಗಳವರು

 Vishwa guru basavanna jayanthiya shubashayagalu
Kantharaju ms
Tiptur.karnataka