ದೂರದ ಮಸ್ಕತ್ ದೇಶದಲ್ಲಿ ಬಸವ ಜಯಂತೋತ್ಸವ ಆಚರಣೆಯು ನಮ್ಮ ಗುರುಗಳ ಸಮ್ಮುಖದಲ್ಲಿ ಆಚರಿಸುತ್ತಿಲಿರುವುದು ತುಂಬಾ ಹರ್ಷ ಉಂಟುಮಾಡಿದೆ. ನಾನು ಚಿಕ್ಕವರಿದ್ದಾಗ ಈ ಹಬ್ಬವನ್ನು ಹಳ್ಳಿ ಮನೆಯಲ್ಲಿ ನಮ್ಮ ತಂದೆ ತಾಯಿಗಳ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ದುಡಿಯುತ್ತಿದ್ದ ಎತ್ತುಗಳ ಮೆರವಣಿಗೆ ಮಾಡಿ ಆಚರಿಸುತ್ತಿದುದು ಈ ಒಂದು ಆಚರಣೆ ನೆನಪು ತರಿಸುತ್ತಿದೆ.ಮಸ್ಕಟ್ನನಲ್ಲಿ ನೆಲೆಸಿರುವ ನಮ್ಮ ಬಸವ ಬಳಗದ ಕನ್ನಡಿಗರೆಲ್ಲರಿಗೂ ನನ್ನ ಅಂತರಾಳದ ಅಭಿನಂದನೆಗಳನ್ನು ಅರ್ಪಿಸದೆ ಇರಲಾರೆ. ಪೂಜ್ಯ ಗುರುಗಳವರಿಗೆ ಶಿರಬಾಗಿ ಈ ಮೂಲಕ ನಮಸ್ಕರಿಸುತ್ತೇನೆ. homanna ramappa Nerlige Davangere
🙏 ಶ್ರೀ ಮಠದಿಂದ ಒಳ್ಳೆ ವಿಚಾರ ಸಂಪನ್ಮೂಲ , ನುರಿತ ವಿಷಯ ವಿಚಾರಗಳ ಬಗ್ಗೆ ಅನುಭವ ತರಬೇತಿ ಕೊಡುವದರಿಂದ ಎಲ್ಲ ಶಿಕ್ಷಕ/ರಿ ಗೆ ಒಳ್ಳೆ ತರಬೇತಿ ಸಿಗುತ್ತೆ 🙏
" ವಿನಂತಿ " ಜೊತೆಗೆ 2019 ರ ವೇಳೆಯಲ್ಲಿ ಶ್ರೀ ಸಂಸ್ಥೆ ಯಿಂದ ಹಿಂದಿ ಶಿಕ್ಷಕ/ರಿ ಹುದ್ದೆ ತುಂಬುವ ಭರವಸೆ ಇತ್ತು ಈ ತನಕ ಶ್ರೀ ಸಂಸ್ಥೆ ಯಿಂದ ಯಾವುದೇ ಸೂಚನೆ ಕೊಟ್ಟಿಲ್ಲ? 🙏 Lamani Gurappa ಗೌಡಗೇರಿ ಕುಂದಗೋಳ ಧಾರವಾಡ ಜಿಲ್ಲಾ
ಶ್ರೀಮಠದಿಂದ ಒಳ್ಳೆಯ ಕಾರ್ಯಕ್ರಮವನ್ನು ಅಮ್ಮಿಕೊಂಡಿರುವುದು ಜೊತೆಗೆ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ತರಬೇತಿ ಇರುವುದರಿಂದ ಎಲ್ಲ ಶಿಕ್ಷಕ ಮಿತ್ರರಿಗೆ ಒಂದು ಒಳ್ಳೆಯ ತರಬೇತಿ ಸಿಗುತ್ತದೆ.
ಧನ್ಯವಾದಗಳು NAGARAJ PATTAR Uchangidurga
ಗುರುಗಳ ಅಂಕಣವನ್ನು ಓದಿ ಓಮನ್ ದೇಶಕ್ಕೆ ಹೋಗಿ ಬಂದಂತೆಯೇ ಆಯಿತು. ಅಲ್ಲಿನ ವಿಷಯಗಳನ್ನು ಗುರುಗಳು ಚೆನ್ನಾಗಿ ವಿವರಿಸಿದ್ದಾರೆ. ಓಮನ್ ದೇಶದ ಧಾರ್ಮಿಕ ಸೌಹಾರ್ದತೆಯ ಬಗ್ಗೆ ಕೇಳಿ ಬಹಳ ಸಂತೋಷವಾಯಿತು. ನಮ್ಮ ದೇಶದಲ್ಲಿಯೂ ಅಂತಹ ದಿನಗಳು ಆದಷ್ಟು ಬೇಗ ಬರಲಿ ಎಂದು ಆಶಿಸುತ್ತೇನೆ.
ಶ್ರೀ ಗುರುಗಳಿಗೆ ನನ್ನ ನಮನಗಳು. ಅಂಕಣಕ್ಕೆ ಪ್ರತಿಕ್ರಿಯೆ ಬರೆಯಲು ಅನುವು ಮಾಡಿಕೊಟ್ಟ ರಾ ವೆಂಕಟೇಶ ಶೆಟ್ಟಿ ಇವರಿಗೆ ಹೃತ್ಪೂರ್ವಕ ಧನ್ಯವಾದಗಳು. ವೈಷ್ಣವಿ ನಾಣ್ಯಾಪುರ, ಹಗರಿಬೊಮ್ಮನಹಳ್ಳಿ
ಶ್ರೀ ಗಳು ಈ ವಾರ ಬರೆದು ಪ್ರಕಟಿಸಿದ ಹವಳ ಮುತ್ತುಗಳ ನಾಡು ಒಮೆನ ದೇಶದ ಬಗ್ಗೆ ಅಲ್ಲಿನ ದಾರ್ಮಿಕ ಸಮ ಭಾವದ ವಿಷಯವನ್ನು ವಿವರಿಸಿದ್ದಾರೆ ಓದಿ ಸಂತೋಷವಾಯಿತು ನಮ್ಮ ದೇಶದಲ್ಲಿ ಈ ವ್ಯವಸ್ತೆ ಬರಲಿ ಎಂದು ನಮ್ಮ ಅಪೇಕ್ಷೆ. ಜೈ ತರಳಬಾಳು ಶ್ರೀ🙏🙏🙏🙏🙏 Shivanagouda Hittalamani RTD Master Aladakatti HKR MarulaSidda Krupa Aladakatti HKR
ಸಾಂಸ್ಕೃತಿಕ ನಾಯಕರಾಗಿ ವಿಶ್ವಗುರು, ಜಗಜ್ಯೋತಿ, ಬಸವೇಶ್ವರರು ನಮ್ಮ ನಡೆ ನುಡಿಗಳಲ್ಲಿನಮಹಾಪ್ರಾಣಗಳು.ವಿಶ್ವಬಂಧು ಮರುಳಸಿದ್ದರು ನಮ್ಮ ಗುರುಪರಂಪರೆಯ ಮೂಲಪುರುಷ, ಹಾಗೇನೇ ಭಕ್ತಿ ಭಂಡಾರಿ ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಭಾರತೀಯ ಸಂಸ್ಕೃತಿ,ಅನಾವರಣ ಮಾಡಿದರು..ತರಳರನು ಬಾಳಿಸಿದ ತರಳಬಾಳು ಜಗದ್ಗುರುಗಳ ಕಾರ್ಯ ಶ್ಲಾಘನೀಯ ವಾಗಿದೆ. ಸಿದ್ದಲಿಂಗಮೂರ್ತಿ.ಹೆಚ್ ಎಸ್ ಸಿರಿಗೆರೆ