21-01-2025 03:53 PM
ಬುದ್ಧಿಜೀಯವರ ಪಾದಗಳಿಗೆ ನಮಸ್ಕಾರಗಳು 🙏🙏...... ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಹಾಗೂ ಅತಿ ವಿಜೃಂಭಣೆಯಿಂದ ಬಹಳ ವರ್ಷಗಳಿಂದ ನಾಡಿನ ಉದ್ದಗಲಕ್ಕೂ ಬೇರೆ ಬೇರೆ ಊರುಗಳಲ್ಲಿ ಬಸವ ತತ್ವದ ಜೊತೆ ಜೊತೆಗೆ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಶ್ರೀ ಮಠದ ಗುರುಗಳು ಮಾಡುತ್ತಾ ಬಂದಿರುವದು ನಮಗೆಲ್ಲ ಹೆಮ್ಮೆಯ ವಿಷಯ.... 1976 ರಲ್ಲಿ ತರಳುಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮವನ್ನು ದೊಡ್ಡ ಗುರುಗಳು ಬಿಜಾಪುರದಲ್ಲಿ ನಡೆಸಿರುವದು ಕೇಳಿ ತಿಳಿದುಕೊಂಡಿದ್ದೇನೆ, 2026ನೇ ಇಸ್ವಿಗೆ ಆ ಉತ್ಸವಕ್ಕೆ 50 ವರ್ಷ . ಆದ್ದರಿಂದ ಮುಂದಿನ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮವನ್ನು ಬಿಜಾಪುರದಲ್ಲಿ ಮಾಡುವ ಕೃಪೆ ತೋರಬೇಕಾಗಿ ಗುರುಗಳಲ್ಲಿ ಬೇಡಿಕೊಳ್ಳುತ್ತೇನೆ 🙏🙏🙏
ಹಣಮಂತ ರಾಯಪ್ಪ ಚಿಂಚಲಿ, ವಿಜಯಪುರ
ವಿಜಯಪುರ,/ಕರ್ನಾಟಕ,/ಭಾರತ