N-2840 

  03-03-2025 09:51 PM   

ಬಸವತತ್ತ್ವ ಸಮಾವೇಶ (1-3-2025) ಆಶೀರ್ವಚನ : ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು

 real learned scholars. can only give new meaning to vachanas to our present generation our swamiji has given new meaning
y vrushabhendrappa
davanagere karnataka

N-2839 

  03-03-2025 02:23 PM   

ಹಂಪಿಯ ಕಲ್ಲು ಕಲ್ಲಿನಲ್ಲಿ ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಹಾಡು ಝೇಂಕರಿಸಿತು

 beautiful performance..
Pradeep
India

N-2839 

  03-03-2025 01:02 PM   

ಹಂಪಿಯ ಕಲ್ಲು ಕಲ್ಲಿನಲ್ಲಿ ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಹಾಡು ಝೇಂಕರಿಸಿತು

 ಕನ್ನಡ ನಾಡಿನೆಲ್ಲೆಡೆ ಮನೆಮಾತಾಗಿರುವ ಪುಣ್ಯಕೋಟಿ ಹಸವಿನ ಕಥೆಯ ರೂಪಕವನ್ನು ತರಳಬಾಳು ಕಲಾ ಸಂಘದ ಮಕ್ಕಳು ಹಂಪೆ ಉತ್ಸವದ ಮಹಾವೇದಿಕೆಯಲ್ಲಿ ಅಭಿನಯಿಸಿದ್ದು ಶ್ಲಾಘನೀಯ ವಿಚಾರ.


ನಾಗರಾಜ ಸಿರಿಗೆರೆ
ದಾವಣಗೆರೆ

N-2839 

  03-03-2025 11:58 AM   

ಹಂಪಿಯ ಕಲ್ಲು ಕಲ್ಲಿನಲ್ಲಿ ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಹಾಡು ಝೇಂಕರಿಸಿತು

 ಸರ್ವಕಾಲಕ್ಕೂ ಈ ಪುಣ್ಯಕೋಟಿ ಗೋವಿನ ಹಾಡು ಆದರಣೀಯ,ಅನುಕರಣೀಯವಾದುದಾಗಿದೆ...ನಮ್ಮ ಪರಮಪೂಜ್ಯ ತರಳಬಾಳು ಜಗದ್ಗುರುಗಳು ಈ ಪುಣ್ಯಕೋಟಿ ಗೋವಿನಂತೆ...ನಮ್ಮೆಲ್ಲರ ಹೆಮ್ಮೆಯ ಪರಮಪೂಜ್ಯ ತರಳಬಾಳು ಜಗದ್ಗುರುಗಳಿಗೆ ಅನಂತ ಅನಂತ ಭಕ್ತಿ ಪೂರ್ವಕ ಪ್ರಣಾಮಗಳು...ಜೈ ತರಳಬಾಳು ಜಗದ್ಗುರು... ಜೈ ಶಿವ...
ಮರುಳಸಿದ್ಧೇಶ್ವರ ಎ.ಜಿ.
ನಾಗೇನಹಳ್ಳಿ ಅರಸೀಕೆರೆ ತಾಲ್ಲೂಕು.ಭಾರತ.

N-2839 

  03-03-2025 11:10 AM   

ಹಂಪಿಯ ಕಲ್ಲು ಕಲ್ಲಿನಲ್ಲಿ ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಹಾಡು ಝೇಂಕರಿಸಿತು

 ಸತ್ಯದ ಹಾದಿಯಲಿ ನೆಡೆಯುವ ಒಂದು ಸೊಗಸಾದ ಗೋವಿನ ಹಾಡು ಇವತ್ತಿನ ಸಮಾಜಕೆ ನಮ್ಮ ಗುರುಗಳ ಸತ್ಯ ನಿಷ್ಠೆ ಪ್ರಾಮಾಣಿಕತೆ ಸಂದೇಶ ವಾಗಿದೆ
Veerabhadraswamy RS
ಇಂಡಿಯಾ ಕರ್ನಾಟಕ ರಾಮನಹಳ್ಳಿ

N-2840 

  03-03-2025 09:46 AM   

ಬಸವತತ್ತ್ವ ಸಮಾವೇಶ (1-3-2025) ಆಶೀರ್ವಚನ : ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು

 ಪರಮಪೂಜ್ಯರಿಗೆ ಶರಣು ಶರಣಾರ್ಥಿ ಚಿಕ್ಕಮಗಳೂರು ನಗರದಲ್ಲಿ ಬಸವ ಮಾರ್ಗ ರಸ್ತೆಯಲ್ಲಿ ನೂತನ ಶ್ರೀ ಮಠದ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಮತ್ತು ವೇದಿಕೆಯ ಕಾರ್ಯಕ್ರಮದಲ್ಲಿ ಎಲ್ಲಾ ಭಕ್ತ ಸಮೂಹಕ್ಕೆ ಒಂದೇ ವೇದಿಕೆಯಲ್ಲಿ ಎಲ್ಲಾ ಜಗದ್ಗುರುಗಳ ಆಶೀರ್ವಾದ ದೊರೆತದ್ದು ನಮ್ಮ ಪುಣ್ಯ ತಮ್ಮ ಮಾರ್ಗದರ್ಶನ ಮತ್ತು ಆಶೀರ್ವಾದ ಶ್ರೀ ಬಸವ ತತ್ವ ಪೀಠದ ಮೇಲೆ ಸದಾ ಇರಲಿ ಇಂದು ಪ್ರಾರ್ಥಿಸುತ್ತೇವೆ 🙏🙏💐💐
ರಾಜೇಶ್ ಬಿ ಪಿ
ಚಿಕ್ಕಮಗಳೂರು ಬೀಕನಹಳ್ಳಿ

N-2840 

  03-03-2025 09:45 AM   

ಬಸವತತ್ತ್ವ ಸಮಾವೇಶ (1-3-2025) ಆಶೀರ್ವಚನ : ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು

 ಪರಮಪೂಜ್ಯರಿಗೆ ಶರಣು ಶರಣಾರ್ಥಿ ಚಿಕ್ಕಮಗಳೂರು ನಗರದಲ್ಲಿ ಬಸವ ಮಾರ್ಗ ರಸ್ತೆಯಲ್ಲಿ ನೂತನ ಶ್ರೀ ಮಠದ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಮತ್ತು ವೇದಿಕೆಯ ಕಾರ್ಯಕ್ರಮದಲ್ಲಿ ಎಲ್ಲಾ ಭಕ್ತ ಸಮೂಹಕ್ಕೆ ಒಂದೇ ವೇದಿಕೆಯಲ್ಲಿ ಎಲ್ಲಾ ಜಗದ್ಗುರುಗಳ ಆಶೀರ್ವಾದ ದೊರೆತದ್ದು ನಮ್ಮ ಪುಣ್ಯ ತಮ್ಮ ಮಾರ್ಗದರ್ಶನ ಮತ್ತು ಆಶೀರ್ವಾದ ಶ್ರೀ ಬಸವ ತತ್ವ ಪೀಠದ ಮೇಲೆ ಸದಾ ಇರಲಿ ಇಂದು ಪ್ರಾರ್ಥಿಸುತ್ತೇವೆ 🙏🙏💐💐
ರಾಜೇಶ್ ಬಿ ಪಿ
ಚಿಕ್ಕಮಗಳೂರು ಬೀಕನಹಳ್ಳಿ

N-2840 

  03-03-2025 08:44 AM   

ಬಸವತತ್ತ್ವ ಸಮಾವೇಶ (1-3-2025) ಆಶೀರ್ವಚನ : ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು

 A newly an eye-opener speech regarding vachanas where we find a totally different angle in understanding the real meanings of vachanas.

Pranamagalu
Nagaraj C R Sirigere
India

N-2840 

  03-03-2025 08:43 AM   

ಬಸವತತ್ತ್ವ ಸಮಾವೇಶ (1-3-2025) ಆಶೀರ್ವಚನ : ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು

 A newly an eye-opener speech regarding vachanas where we find a totally different angle in understanding the real meanings of vachanas.

Pranamagalu
Nagaraj C R Sirigere
India

N-2840 

  03-03-2025 08:40 AM   

ಬಸವತತ್ತ್ವ ಸಮಾವೇಶ (1-3-2025) ಆಶೀರ್ವಚನ : ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು

 🙏ಶಿವ 🙏ನಮ್ಮ ಶ್ರೀ ಗಳ ಹಿತೈಷಿ ಗಳು ನಾವು ಸದಾ ನಮ್ಮ ಮೇಲೆ ಆಶೀರ್ವಾದ ಇರಲಿ ಬುದ್ದಿ ಜಿ.
ಲಮಾಣಿ ಗುರಪ್ಪ
ಗೌಡಗೇರಿ ಕುಂದಗೋಳ ಧಾರವಾಡ ಜಿಲ್ಲಾ

N-2840 

  03-03-2025 08:26 AM   

ಬಸವತತ್ತ್ವ ಸಮಾವೇಶ (1-3-2025) ಆಶೀರ್ವಚನ : ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು

  ಪ್ರಸ್ತುತ ಪರಿಸ್ಥಿತಿಯಲ್ಲಿ ತಮ್ಮನ್ನು ತಾವೇ ಸಮಾಜದ ಉದ್ಧಾರಕರೆಂದುಕೊಂಡಿರುವವರಿಗೆ, ಹಿಡಿಯಾಗಿರುವ ಸಮಾಜವನ್ನು ಹೊಡೆಯುವ ಕೆಲಸಕ್ಕೆ ಬಸವಣ್ಣನನ್ನು ಬಳಸಿಕೊಳ್ಳುತ್ತಿರುವವರಿಗೆ ಚಾಟಿ ಏಟು ಕೊಟ್ಟಂತಿದೆ ಬುದ್ಧಿ.ತಮ್ಮಗಳಿಗೆ ತಲೆಬಾಗಿ ವಂದನೆಗಳು. ಈ ನಿಟ್ಟಿನಲ್ಲಿ ತಮ್ಮ ಚಿಂತನೆಗಳು ಮತ್ತೆ ಮತ್ತೆ ಬರಲಿ ಬುದ್ಧಿ.
ರಮೇಶ ಸಾ ಬ, ಸಾಣೇಹಳ್ಳಿ
Sanehalli, Hosadurga Tq

N-2840 

  03-03-2025 08:25 AM   

ಬಸವತತ್ತ್ವ ಸಮಾವೇಶ (1-3-2025) ಆಶೀರ್ವಚನ : ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು

 ಈ ವಚನದ ಬಗ್ಗೆ ಪರಮಪೂಜ್ಯರು ವಿವರಣೆ ಅಕ್ಷರಶಃ ಸತ್ಯ-

ಇವನಾರವ, ಇವನಾರವ, ಇವನಾರವ? ನೆಂದೆನಿಸದಿರಯ್ಯಾ.
"ಇವ ನಮ್ಮವ, ಇವ ನಮ್ಮವ, ಇವ ನಮ್ಮವ" ನೆಂದೆನಿಸಯ್ಯಾ.
ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆನಿಸಯ್ಯಾ.

ಪರಮಪೂಜ್ಯರ ವಿವರಣೆಯನ್ನು ಕೇಳಿದ ನಂತರ, ನಾನುChatGPT ಯಲ್ಲಿ ಇಂಗ್ಲಿಷ್ ಅನುವಾದ ಮತ್ತು ವಿವರಣೆಯನ್ನು ಕೇಳಿದಾಗ ಉತ್ತರ ಅಷ್ಟು ಸಮಂಜಸವಾಗಿರಲಿಲ್ಲ. ನಾನು ಚಾಟ್ ಜಿಪಿಟಿಗೆ , ಇದು ಸರಿ ಇಲ್ಲ ಎಂದು ಮರು ಪ್ರಶ್ನೆ ಹಾಕಿದಾಗ , ಬಂದ ಉತ್ತರ ಕೆಳಕಂಡಂತಿದೆ -

"...For more in-depth understanding you might considering reach out to the Sri Taralabalu Jagadguru Brihanmath in Sirigere, where Dr. Shivamurthy Shivacharaya Mahaswamiji serves as current Pontiff".

ಇದರ ಭಾವಾರ್ಥ ಇಷ್ಟೇ, ಬಸವಾದಿ ಶಿವಶರಣರ ಬಗ್ಗೆ ಮಾತನಾಡುವುದಕ್ಕೂ ಮುನ್ನ, ಸೂಕ್ತ ಅಧ್ಯಯನ ಮತ್ತು ವಿಮರ್ಶೆ ಅತ್ಯಂತ ಮುಖ್ಯ ಕೆಲಸ, ಇದಕ್ಕೆ ಪರಮಪೂಜ್ಯರು ಮುನ್ನುಡಿ ಬರೆದಿದ್ದಾರೆ. ಇದನ್ನು ಮುಂದುವರಿಸಲು ಪರಮಪೂಜ್ಯರ ಅಧ್ಯಕ್ಷತೆಯಲ್ಲಿ " ಕೇಂದ್ರ ಭಾಷಾ ಅಧ್ಯಯನ ಸಂಸ್ಥೆ" ಒಂದು ಯೋಜನೆಯನ್ನು ಹಾಕಿಕೊಳ್ಳುವುದು ಉತ್ತಮ.
Dr. KP. Basavaraj
Banglore

N-2838 

  02-03-2025 01:35 PM   

ಸರ್ವ ಜನಾಂಗದ ಶಾಂತಿಯ ತೋಟವಾಗಿ ಯಶಸ್ವಿಯಾದ ಭರಮಸಾಗರದ ತರಳಬಾಳು ಹುಣ್ಣಿಮೆ ಮಹೋತ್ಸವ : ತರಳಬಾಳು ಶ್ರೀ

 ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗಳಿಗೆ ಅನಂತ ನಮಸ್ಕಾರಗಳು
ಬಿಚ್ಚುಗತ್ತಿ ಭರಮಣ್ಣ ಕೆರೆ ಕಟ್ಹಿದ ಹಾಗೆ ತಾವುಗಳು ಭಗೀರಥ ಪ್ರಯತ್ನದಿಂದ ಹಲವು ದಶಕ ಶತಕಗಳಿಂದ ಬರಿದಾದ ಭರಮಸಾಗರ ಕೆರೆ ತುಂಬಿಸಿ ಕೋಡಿ ಹರಿಸಿ ಸುತ್ತಲೂ ಇರುವ ಕೆರೆಗಳನ್ನು ತುಂಬಿಸಿ ರೈತರು ಬಾಳಿಗೆ ಬೆಳಕಾಗಿ ನೆಮ್ಮದಿಯ ಬಾಳನ್ನು ಕಟ್ಟಿಕೊಟ್ಟಿರಿ
ಈಗ ಬೇಕಾಗಿರುವುದು ಸಾವಯುವ ಕೃಷಿ, ರಾಸಾಯನಿಕ ಮುಕ್ತ, ‌ಬೆಳೆ, ತರಕಾರಿ, ಸ್ಥಳೀಯ ಪಶುಗಳ ಹೈನು ಗಾರಿಕೆ
ಇದೋ ನಿಮಗೆ ನನ್ನ ಧೀರ್ಘ ದಂಡ ನಮಸ್ಕಾರಗಳು

Lokeshwarappa R E
Channagiri Karnataka India

N-2838 

  02-03-2025 09:59 AM   

ಸರ್ವ ಜನಾಂಗದ ಶಾಂತಿಯ ತೋಟವಾಗಿ ಯಶಸ್ವಿಯಾದ ಭರಮಸಾಗರದ ತರಳಬಾಳು ಹುಣ್ಣಿಮೆ ಮಹೋತ್ಸವ : ತರಳಬಾಳು ಶ್ರೀ

 Oh na ninna marevane baramasagara
BMBasavaraj
Bankanakatte Karnataka India

N-2832 

  01-03-2025 09:19 PM   

ಪ್ರಬುದ್ಧ ಓದುಗರೊಂದಿಗೆ ಶಿವರಾತ್ರಿಯ ಸುಮಧುರ ಸಲ್ಲಾಪ

 I love sri tharala balu marulasiddeshwaramy guru vishwabandhu marulasidda
Nagaraj d. C
Chitradurga. Karnataka bharatha

N-2836 

  01-03-2025 09:39 AM   

ಹಂಪಿ ಉತ್ಸವ - 2025 : ಸಿರಿಗೆರೆ ತರಳಬಾಳು ಕಲಾ ಸಂಘದಿಂದ ಗೋವಿನ ಹಾಡು ನೃತ್ಯರೂಪಕ ಪ್ರದರ್ಶನ 1-3-2025 ರಂದು

 ಜಿಲ್ಲಾಡಳಿತ ಪ್ರಧಾನ ವೇದಿಕೆಯಲ್ಲಿ ಅವಕಾಶವನ್ನು ಕಲಾ ಸಂಘಕ್ಕೆ ಕಲ್ಪಿಸಬೇಕಿತ್ತು, ಹೆಚ್ಚಿನ ಪ್ರೇಕ್ಷಕರ ಗಮನವನ್ನು ನಮ್ಮ ಕಲಾ ಪ್ರತಿಭೆಗಳೆ ಸೆಳೆಯುತ್ತಿದ್ದವು.
Pradeep M B
India

N-2832 

  28-02-2025 09:10 PM   

ಪ್ರಬುದ್ಧ ಓದುಗರೊಂದಿಗೆ ಶಿವರಾತ್ರಿಯ ಸುಮಧುರ ಸಲ್ಲಾಪ

 Nijavada jeevana arithu baaluviduke idu sakshi, nanna snehitha T N Narasimha Murthyge sikka ooliya avakasha.
Dhanyavada
Venkatesh V
India

N-2834 

  28-02-2025 02:08 PM   

ಶರಣರ ವಚನಗಳು ನಮ್ಮ ಬದುಕಿಗೆ ದಾರಿದೀಪ

 ಹನ್ನೆರಡನೇ ಶತಮಾನದಿಂದ ಇಪ್ಪತ್ತೂಂದನೇ ಶತಮಾನದ ವರೆಗೂ ವಚನ ಸಾಹಿತ್ಯದ ಬೆಳಕು ಬಾಳಿಗೆ ಪ್ರಖರವಾಗೇ ಇದೆ ..ಶ್ರೀಗಳ ಮಾತು ಖಂಡಿತಾ ಸತ್ಯವಾ ದದ್ದು,ನಮ್ಮ ಬದುಕಿನ ನಡೆ, ನುಡಿ ಸಂಸ್ಕೃತಿ ಸಂಸ್ಕಾರದ ಮೇಲೆ ಬಹಳಷ್ಟು ಪ್ರಭಾವ ಬೀರಿದೆ ವಚನ ಸಾಹಿತ್ಯದಿಂದ ಎಷ್ಟು ಪ್ರಭಾವಿತರಾಗಿದ್ದೇವೆ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕು.. ಫ್ರೌಢ ಶಾಲೆ ಗಳಲ್ಲಿ ವಚನ ಮಂಟಪದ ಪರೀಕ್ಷೆ ಗಳು ವಿದ್ಯಾರ್ಥಿಗಳ (ಬಾವಿ ಪ್ರಜೆಗಳ) ನೈತಿಕ ಮೌಲ್ಯಗಳನ್ನು ತಿಳಿಸುವಲ್ಲಿ ಬಹಳಷ್ಟು ಛಾಪು ಮೂಡಿಸಿವೆ.. ಆದರೂ ಕೂಡ ವಚನ ಭ್ರಷ್ಟತೆ ರಾಜಕಾರಣಿ ಗಳಲ್ಲಿ ತಾಂಡವವಾಡುತ್ತಿದೆ.ಶರಣರ ವಚನಸಾಹಿತ್ಯ ಪರದೇಶಗಳಲ್ಲಿಯೂ ಪ್ರಭವ ಬೀರಿದೆ.. ನಮ್ಮಲ್ಲಿ ಆಚರಣೆ ಯಲಿ ಸ್ವಲ್ಪ ಮಟ್ಟಿಗೆ ಹಿಂದಿದ್ದೇವೆ..ದೀಪದ ಬುಡ ಕತ್ತಲೆಯೇ.... ಆದರೆ ಅದರ ಪ್ರಖರತೆ ವಿಸ್ತಾರ

ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2834 

  28-02-2025 12:37 PM   

ಶರಣರ ವಚನಗಳು ನಮ್ಮ ಬದುಕಿಗೆ ದಾರಿದೀಪ

 ಶಿವರಾತ್ರಿ ಕಾರ್ಯಕ್ರಮ ಆಚರಣೆಯ ನಿಮಿತ್ತ ಶಾಲಾ ಮಕ್ಕಳಿಗೆ ವಚನ ಕಂಠ ಪಾಠ ಕಾರ್ಯಕ್ರಮ ಅತ್ಯಂತ ಸ್ತುತ್ಯಾರ್ಹ.ಪೂಜ್ಯ ಗುರುಗಳು ೨೨ ಸಾವಿರ ಶರಣರ ವಚನಗಳನ್ನು ಮೊಬೈಲ್ ಆ್ಯಪ್ ನಲ್ಲಿ ತಂದು ಓದುಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕನ್ನಡ ನಾಡಿನ ಇತಿಹಾಸದಲ್ಲಿಯೇ ಪ್ರಥಮ.. ಶಿಕ್ಷಕರು ಮಕ್ಕಳಿಗೆ ವಚನಗಳನ್ನು ಯಥಾವತ್ತಾಗಿ ಕಂಠಪಾಠ ಮಾಡಿಸಿದರೆ ಪ್ರಯೋಜನವಾಗದು.ಇದರಿಂದ ಮಕ್ಕಳಲ್ಲಿ ವಿಚಾರಶಕ್ತಿ, ಯೋಚನಾ ಶಕ್ತಿ ಬೆಳೆಯದು.ಅಧ್ಯಾಪಕರು ವಚನವನ್ನು ವಿಶ್ಲೇಷಣೆ ಮಾಡುವ,ಅರ್ಥಯಿಸುವ,ತಿಳಿದುಕೊಳ್ಳುವ,ತಿಳಿಸಿಕೊಡುವ ಕಾರ್ಯಮಾಡಿದರೆ...ಮಕ್ಕಳ ಬದುಕಿನಲ್ಲಿ,ಅವರ ವಿಚಾರ ಶಕ್ತಿ ಹೆಚ್ಚಿಸುವ ಕೆಲಸವಾಗಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ..ಒಂದೊಂದು ವಚನ ಆಯ್ಕೆ ಮಾಡಿಕೊಂಡು ಶರಣರು,ವಚನಕಾರರು ಇದನ್ನು ಏತಕ್ಕಾಗಿ ಹೇಳಿದ್ದಾರೆ.ಎಂತಹ ಸಂದರ್ಭಕ್ಕೆ ಹೇಳಿದ್ದಾರೆ..? ಪ್ರಸ್ತುತ ಸನ್ನಿವೇಶದಲ್ಲಿ ವಚನಗಳು ಅವಶ್ಯಕತೆ ಏನು? ಎಂಬ ಕುರಿತು ಮೊದಲು ಅಧ್ಯಾಪಕರಲ್ಲಿ ನಂತರ ಮಕ್ಕಳಲ್ಲಿ ನಡೆಯುವುದಾದರೆ ಪೂಜ್ಯ ಗುರುಗಳು ಸಮಗ್ರ ವಚನಗಳನ್ನು ಮೊಬೈಲ್ ಆ್ಯಪ್ ಗೆ ತಂದದ್ದು ಖಂಡಿತವಾಗಿ ಸಾರ್ಥಕವಾಗುತ್ತದೆ.ಗುರುಗಳು ಮಾಡಿದ ಈ ಮಹಾತ್ಕಾರ್ಯದ ಸದುಪಯೋಗ ಮಾಡಿಕೊಳ್ಳಲು ಎಲ್ಲರೂ ಸಕ್ರೀಯವಾಗಿ ಅಧ್ಯಯನಶೀಲರಾಗೋಣ...ಶರಣು, ಶರಣಾರ್ಥಿಗಳು.
ಡಾ.ಗಂಗಾಧರಯ್ಯ ಹಿರೇಮಠ
ವಿಶ್ರಾಂತ ಪ್ರಾಧ್ಯಾಪಕರು.
ದಾವಣಗೆರೆ.೦೪.
ಡಾ.ಗಂಗಾಧರಯ್ಯ ಹಿರೇಮಠ
Davangere.04.

N-2833 

  28-02-2025 08:36 AM   

ವಾಣಿವಿಲಾಸ ಜಲಾಶಯ ತುಂಬಿಸಲು ತರಳಬಾಳು ಶ್ರೀಗಳಿಗೆ ಭದ್ರಾ ಮೇಲ್ದಂಡೆ ರೈತ ಹಿತರಕ್ಷಣಾ ಸಮಿತಿ ಅಹವಾಲು ಸಲ್ಲಿಕೆ

 ನಮ್ಮ ಗುರುವರ್ಯರ ಕಾಯಕವು 100% ಜಯವಾಗಲಿದೆ 🌹🙏🌹🙏🌹
ಚನ್ನಬಸಮ್ಮ
ಹಾನಗಲ್ ಹಾವೇರಿ