N-2863 

  10-04-2025 11:52 AM   

ಮಾನವೀಯ ಭಾವನೆ v/s ವೈಚಾರಿಕ ಚಿಂತನೆ

 `ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಆದರೆ ಅಪಾತ್ರರಿಗೆ ಮಾಡಬಾರದು ಎನ್ನುವ ಭಾರತೀಯ ಧರ್ಮಶಾಸ್ತ್ರಗಳನ್ನು` ಕುರಿತು ಪರಮ ಪೂಜ್ಯಶ್ರೀ ತರಳಬಾಳು ಜಗದ್ಗುರುಗಳವರು ಉಪನಿಷತ್ತಿನ ಉಲ್ಲೇಖದೊಂದಿಗೆ ಅರ್ಥಪೂರ್ಣವಾಗಿ ಲೇಖನದಲ್ಲಿ ವಿವರಿಸಿರುವುದು ಸರ್ವಕಾಲೀಕವಾಗಿ ಅನ್ವಯವಾಗುವಂತಿದೆ.
ಕೆಲವೊಮ್ಮೆ ಮಾನವೀಯ ದೃಷ್ಟಿಯಿಂದ ಸಹಾಯ ಮಾಡುವ ಧಾವಂತದಲ್ಲಿ ಹಿಂದೆ ಮುಂದೆ ನೋಡದೆ/ಸರಿಯಾಗಿ ಯೋಚಿಸದೆ ಸಹಾಯ ಮಾಡಿ ನಂತರ ಪಶ್ಚತ್ತಾಪ ಪಡುವ ಪ್ರಮೇಯ ಸಾಮಾನ್ಯವಾಗಿ ಅನುಭವಕ್ಕೆ ಬಂದಿರುತ್ತದೆ.
ಒಳ್ಳೆಯತನ ಮತ್ತು ಮಾನವೀಯತೆಯಿಂದ ಮಾಡುವ ಸಹಾಯ ಕೆಲವೊಮ್ಮೆ ದುರುಪಯೋಗವಾಗುವ ಸಂಭವವೇ ಹೆಚ್ಚು. ಇದನ್ನು ಪೂಜ್ಯರು ತಾವು ಕಾಶಿ ವಿಶ್ವವಿದ್ಯಾಲಯದಲ್ಲಿ ಓದುವಾಗಿನ ಸಮಯದಲ್ಲಿ ಆದ ಒಂದು ಘಟನೆ ತಿಳಿಸಿದ್ದಾರೆ. ಹಾಗೂ ಸನ್ಯಾಸಿ ಮತ್ತು ಚೇಳಿನ ಸಂಗತಿಯಲ್ಲಿ ಸನ್ಯಾಸಿಗೆ ನೀರಿನಲ್ಲಿ ಬಿದ್ದು ಒದ್ದಾಡುವ ಚೇಳನ್ನು ಬದುಕಿಸುವ ಮಾನವೀಯತೆಯ ಸ್ವಭಾವವಾದರೆ ಬಡಪಾಯಿ ಚೇಳಿಗೆ ಆತನ ಇಂಗಿತ ತಿಳಿಯದೇ ತನ್ನ ಜೀವ ರಕ್ಷಣೆ ಮಾಡಿಕೊಳ್ಳಲು ಕುಟುಕುವುದುಅದರ ಸಹಜ ಸ್ವಭಾವ.ಆದರೆ ಮನುಷ್ಯರ ವರ್ತನೆ ಇದಕ್ಕೆ ತದ್ವಿರುದ್ಧವಾಗಿರುವುದನ್ನು ತಿಳಿಸಿರುವುದು ನೊಂದವರಿಗೆ ಸಹಾಯ ಮಾಡುವ ಹೃದಯವಂತಿಕೆಯ ಗುಣವುಳ್ಳ ಅನೇಕರಿಗೆ ಒಂದು ಪಾಠದಂತಿದೆ.
ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರಿಗೆ ಭಕ್ತಿ ಪೂರ್ವಕ ಪ್ರಣಾಮಗಳು...
ಡಿ. ಪ್ರಸನ್ನಕುಮಾರ್
ಬೆಂಗಳೂರು

N-2863 

  10-04-2025 09:49 AM   

ಮಾನವೀಯ ಭಾವನೆ v/s ವೈಚಾರಿಕ ಚಿಂತನೆ

 ಸಮಾಜದಲ್ಲಿ ಹೇಗೆ ಬದುಕ ಬೇಕೆಂದು ಕಾರಣ ಸಮೇತ ವಿವರವಾಗಿ ಮನಮುಟ್ಟುವಂತೆ ನಮ್ಮ ಗುರುಗಳು ಲೇಖನವನ್ನು ಬರೆದಿದ್ದಾರೆ,ಗುರುಗಳಿಗೆ ತುಂಬು ಹೃದಯದ ಪ್ರೀತಿಯ ಧನ್ಯವಾದಗಳು.
ಗಿರೀಶ್ ಎಸ್ ಪಾಟೀಲ
ಸಾ :ತಾ :ರಟ್ಟೀಹಳ್ಳಿ,ಜಿ :ಹಾವೇರಿ, ರಾಜ್ಯ::ಕರ್ನಾಟಕ

N-2863 

  10-04-2025 09:18 AM   

ಮಾನವೀಯ ಭಾವನೆ v/s ವೈಚಾರಿಕ ಚಿಂತನೆ

 ತಮ್ಮ ಈ ಕಥೆಯಲ್ಲಿ ಬಹಳ ಅರ್ಥ ಗರ್ಭಿತ ಮಾರ್ಮಿಕವಾದ ಸತ್ಯಂಶ ಅಡಗಿದೆ ಕುಟುಕುವ ಸ್ವಭಾವ ಮರುಗುವ ಸ್ವಭಾವ ಕೆಲವು ಮೂರ್ಖ ಶಿಖಾಮಣಗಳಿಗೆ ಅರ್ಥವಾಗ ಬೇಕು ತಮ್ಮ ಈ ಕಥೆಗೆ ನಮ್ಮ ಪ್ರಣಾಮಗಳು 🙏🙏🙏
ಎಸ್ ಜಿ ಮಲ್ಲಿಕಾರ್ಜುನ
ಸೂಗೂರು ಶಿವಮೊಗ್ಗ ಗ್ರಾಮಾಂತರ

N-2863 

  10-04-2025 09:18 AM   

ಮಾನವೀಯ ಭಾವನೆ v/s ವೈಚಾರಿಕ ಚಿಂತನೆ

 ತಿಳುವಳಿಕೆ ವಿಷಯ 🙏👍
ವಿರೂಪಾಕ್ಷಪ್ಪ
ಅರಸೀಕೆರೆ ಹಾಸನ್ ಕರ್ನಾಟಕ

N-2863 

  10-04-2025 09:14 AM   

ಮಾನವೀಯ ಭಾವನೆ v/s ವೈಚಾರಿಕ ಚಿಂತನೆ

 ಸಮಾಜದಲ್ಲಿ ಹೇಗೆ ಬದುಕ ಬೇಕೆಂದು ಕಾರಣ ಸಮೇತ ವಿವರವಾಗಿ ಮನಮುಟ್ಟುವಂತೆ ನಮ್ಮ ಗುರುಗಳು ಲೇಖನವನ್ನು ಬರೆದಿದ್ದಾರೆ,ಗುರುಗಳಿಗೆ ತುಂಬು ಹೃದಯದ ಪ್ರೀತಿಯ ಧನ್ಯವಾದಗಳು.
ಗಿರೀಶ್ ಎಸ್ ಪಾಟೀಲ
ಸಾ :ತಾ :ರಟ್ಟೀಹಳ್ಳಿ,ಜಿ :ಹಾವೇರಿ, ರಾಜ್ಯ::ಕರ್ನಾಟಕ

N-2863 

  10-04-2025 09:05 AM   

ಮಾನವೀಯ ಭಾವನೆ v/s ವೈಚಾರಿಕ ಚಿಂತನೆ

 ಪರಮಪೂಜ್ಯ ಗುರುಗಳ ಪಾದಾರವಿಂದ್ಯೆಗಳಿಗೆ ನಮಸ್ಕರಿಸಿ,
ಅಂಕಣದಿಂದ ದಯಾಗುಣವನ್ನು ತೋರುವಲ್ಲಿಯ ಜಾಣ್ಮೆಯ ಬಗ್ಗೆ ಪೂಜ್ಯರು ದಯಪಾಲಿಸಿದ ಕಥಾನಕದ ಮೂಲಕ ತಿಳಿಸಿದ್ದು ನಮ್ಮಲ್ಲಿ ಅಳವಡಿಸಿಕೊಳ್ಳಲು ಸದ್ರುಢ ಮನಸಿಗರಾಗೋಣ.
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2863 

  10-04-2025 09:03 AM   

ಮಾನವೀಯ ಭಾವನೆ v/s ವೈಚಾರಿಕ ಚಿಂತನೆ

 ಪೂಜ್ಯ ಗುರುಗಳ ಲೇಖನ ಇಂದಿನ ವ್ಯವಸ್ಥೆಯಲ್ಲಿ ಘಟಿಸುವ ಸಂಗತಿಗಳಿಗೆ ಪ್ರಸಕ್ತವಿದೆ. ಒಬ್ಬ ವ್ಯಕ್ತಿ ಇನ್ನೊಬ್ಬರನ್ನು ತನಗೆ ಯೋಗ್ಯ ಅಥವಾ ಅಯೋಗ್ಯ,ಸಹಾಯಕ್ಕೆ ಪಾತ್ರನೊ ಇಲ್ಲವೆ ಅಪಾತ್ರನೊ ಎನ್ನುವುದನ್ನು ಗುರುತಿಸುವುದಾದರೂ ಹೇಗೆ?. ಸಹಾಯ ಪಡೆದು ಕೊಳ್ಳುವ ಮುಂಚೆ ತುಂಬಾ ಒಳ್ಳೆಯವರಾಗಿ ವರ್ತಿಸುವ ಜನ ,ನಂತರ ಅವರ ವರ್ತನೆ ಬದಲಿಯಾಗಿರುತ್ತದೆ. ಇದು ಇಂದಿನ ವಾಸ್ತವ . ಬ್ಯಾಂಕಿನಲ್ಲಿ ಹಣವನ್ನು ಸಾಲ ಪಡೆಯುವ ವ್ಯಕ್ತಿ ಗೆ ,ಜಾಮೀನು ಕೊಡುವ ಇಬ್ಬರು ವ್ಯಕ್ತಿಗಳು ಬೇಕು. ಆಗ ಆ ವ್ಯಕ್ತಿ ಅವರಿಬ್ಬರಿಗೂ ತುಂಬಾ ಕೃತಜ್ಞನಾಗಿರುತ್ತಾನೆ.ವರ್ಷಗಳ ನಂತರ , ಕಂತು ಕಟ್ಟದೆ ಸಾಲ ತೀರಿಸದೆ ಇರುವಾಗ, ಬ್ಯಾಂಕಿನವರು ಜಾಮೀನು ಕೊಟ್ಟ ವ್ಯಕ್ತಿಗಳು ಅದರ ಉಸಾಬರಿ ವಹಿಸಿಕೊಳ್ಳಲೇ ಬೇಕಾಗುತ್ತದೆ.ಆಗ ಸಾಲ ಪಡೆದು ಅನುಭವಿಸಿದ ವ್ಯಕ್ತಿ ತಪ್ಪಿಸಿಕೊಂಡು ತಿರುಗುತ್ತಾನೆ.
ಹೀಗೆ ಹಲವು ಉದಾ.ಸಿಗುತ್ತವೆ. ಆದ್ದರಿಂದ ಪ್ರಸ್ತುತ ವ್ಯವಸ್ಥೆ ಯಲ್ಲಿ ಒಳ್ಳೆಯವರು ,ಕೆಟ್ಟವರು ,ವಿಶ್ವಾಸಕ್ಕೆ ಪಾತ್ರರೋ ,ಅಪಾತ್ರರೊ ಎಂದು ನಿರ್ಧರಿಸುವುದೇ ಕ್ಲಿಷ್ಟಕರ.
ಬಸವರಾಜ್, ಸಿವಿಲ್ ಇಂಜಿನಿಯರ್, ವಿನಾಯಕ ಬಡಾವಣೆ, ವಿದ್ಯಾನಗರ, ದಾವಣಗೆರೆ
Basavaraj
Vinayaka Layout, Vidyanagar, Davanagere

N-2863 

  10-04-2025 08:45 AM   

ಮಾನವೀಯ ಭಾವನೆ v/s ವೈಚಾರಿಕ ಚಿಂತನೆ

 Shri Shri Guruji, Your guidance always teach us new lesson with every article.
Prakash Bulagannawar
Bangalore

N-2863 

  10-04-2025 08:43 AM   

ಮಾನವೀಯ ಭಾವನೆ v/s ವೈಚಾರಿಕ ಚಿಂತನೆ

 ಪೂಜ್ಯ ಸ್ವಾಮಿಜೀಯವರ ಇಂದಿನ ಚಿಂತನ ಮನನೀಯವಾದದ್ದು. ಸನ್ಯಾಸಿ ಮತ್ತು ಚೇಳಿನ ದೃಷ್ಟಾಂತ ನಮ್ಮ ಸಮಾಜದ ನೈಜ ರೂಪವನ್ನು ಅನಾವರಣ
ಗೊಳಿಸುತ್ತದೆ.ಚೇಳಿನಂಥ ದುಷ್ಟ ಪ್ರವೃತ್ತಿಯ ಜನರಿಂದ
ಈ ಪ್ರಪಂಚ ಇಡಿಕಿರಿದಾಗ ಸನ್ಯಾಸಿಯಂಥ ಸತ್ಪುರುಷರ
ಸಂಖ್ಯೆ ತೀರ ಕಡಿಮೆ. ದುಷ್ಟರು ಸತತವಾಗಿ ಒಳ್ಳೆಯವರ
ಮೇಲೆ ಆಕ್ರಮಣ ಮಾಡುವುದು ಅವರ ಜನ್ಮ ಸಿದ್ಧಾಂತ
ಹಕ್ಕಾಗಿ ಹೋಗಿಬಿಟ್ಟಿದೆ.
ಎರಡನೆಯ ದೃಷ್ಟಾಂತವೂ ಗಮನಾರ್ಹವಾದದ್ದು.
ಸೋಗಲಾಡಿತನದ ದಂಪತಿಗಳು ವಿದ್ಯಾರ್ಥಿಗಳನ್ನು
ವಂಚಿಸುವ ದುರುದ್ದೇಶದಿಂದ ತಾವು ಯೋಜಿಸಿಕೊಂಡು
ಬಂದಿದ್ದ ಯೋಜನೆಯನ್ನು ಸ್ವಾಮಿಜೀಯವರು
ಬುಡಮೇಲು ಮಾಡಿದ್ದರಿಂದಲೇ ಹಣ ಕಳೆದುಕೊಳ್ಳುವ
ಹುನ್ನಾರ ವಿಫಲಗೊಂಡಿತು. ಅಪಾತ್ರರು ದಾನಕ್ಕೆ
ಯೋಗ್ಯರಲ್ಲ ಎಂಬುದು ಮತ್ತೊಮ್ಮೆ ಸ್ಥಾಪಿತವಾಯಿತು.
H S Harishankar
Mysuru

N-2863 

  10-04-2025 08:19 AM   

ಮಾನವೀಯ ಭಾವನೆ v/s ವೈಚಾರಿಕ ಚಿಂತನೆ

 🙏🙏
ಮೋಹನ್ ಕುಮಾರ್ ಜಿ ಎಸ್
ಕೋಗುಂಡೆ, ಚಿತ್ರದುರ್ಗ

N-2863 

  10-04-2025 07:10 AM   

ಮಾನವೀಯ ಭಾವನೆ v/s ವೈಚಾರಿಕ ಚಿಂತನೆ

 ಕುಟುಕು ಮನ ,ಕಪಟಮನ
ಗುರುವಿನ ಲೇಖನದಲ್ಲಿರುವ ಕುಟುಕು ಮನ, ಕಪಟಮನ ಉದಾಹರಣೆ ಗಳು ಚೇಳಿನ ಕೆಲಸ, ಸನ್ಯಾಸಿ ಕೆಲಸ ನಿಜಕ್ಕೂ ನಮ್ಮಗಳ ಬದುಕಿನಲ್ಲಿ ಆಗಿ ಹೋಗುವ ಮಾನವೀಯ ಅರ್ಥಗಳಲ್ಲವೆ.ಸಮಯಕ್ಕೆ ತಕ್ಕಂತೆ ಬುದ್ದಿವಂತಿಕೆ ಉಪಯೋಗ ಮಾಡುವುದನ್ನು ನರಮಾನವನಿಗೆ ಸೃಷ್ಟಿ ಕರ್ತನದು
ಚೇಳಿನಂತೆ ಕುಟುಕು ಮನಸಿನವರದು ಅದೇ ಕೆಲಸ ಆದರೂ ಮಾರ್ಮಿಕವಾಗಿ ಬದುಕುವವರೇ ಅವರು.
ಕೂನೆಗೆ ತಮ್ಮ ಮನಸಿಗೆ ತಿಳಿಯದೇ ವರ್ತಿಸಿತ್ತಾರೆ.ನಯವಂಚಕರೇ ಹಾಗೆ ಎದುರಿನವರ ಮನ ತಲ್ಲಣಗೂಳಿಸಿ ಮರುಕ ಎನ್ನುವ ಸಿಕ್ಸ್ತ್ ಸೆನ್ಸ್ ಗೆ ಒಳಪಡಿಸಿ ವಂಚಿಸುತ್ತಾರೆ.ಹತ್ತಿರವಿದರೂ ಅರಿಯದವರಂತೆ ನಟಿಸುವ ಮನಗಳಿಗೇನೂ ಕಮ್ಮೀಇಲ್ಲಾ.ತಮ್ಮ ಲೇಖನದ ಒಳಾರ್ಥ ಗಳು ಖಂಡಿತಾ ನಮ್ಮಗಳ ಜೀವನದಲ್ಲಿ ಯೋಚಿಸಿ ಬದುಕುವ ದಾರ್ಶನಿಕ ಮಾತುಗಳು.
ಧೀರ್ಘ ದಂಡ ಪ್ರಣಾಮಗಳು ಗುರುವಿಂಗೆ.


ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2854 

  02-04-2025 07:06 PM   

ಯುಗಾದಿಯ ಸಿಹಿ-ಕಹಿ ಕೋರ್ಟ್ ಸುದ್ದಿ !

 ನ್ಯಾಯ ಕ್ಕೆ. ಸದರ್ಮ ಕ್ಕೆ. ಸಿಕ್ಕ ಜಯ ಇದುಎಲ್ಲ ಸಾದು ಸಮಾಜದ ಆ ಶಯ ವು ಆಗಿತ್ತು ಜೈ ತರಳಬಾಳು ಸಂತಾನ ಶ್ರೀ
H. V. ಬಸವರಾಜಪ್ಪ
ಅಜ್ಜಪುರ ತಾಲೋಕ್ ಚಿಕ್ಕಮಗಳೂರ ಜಿಲ್ಲೆ

N-2856 

  02-04-2025 04:19 PM   

ಸಿರಿಗೆರೆಯ ತರಳಬಾಳು ಮಠಕ್ಕೆ ಸಿಹಿ ಸುದ್ದಿ ನೀಡಿದ ಕೋರ್ಟ್

 ನಮ್ಮ ಗುರುಗಳು ನಮ್ಮ ಹೆಮ್ಮೆ
Mamata M S
India

N-2855 

  02-04-2025 10:46 AM   

ಮೂರ್ಖರ ದಿನವೋ ಮೂರ್ಖರನ್ನಾಗಿಸುವ ದಿನವೋ?!

 Very interesting message and informative about April Fool`s Day. 🙏🙏
Srinivasa T Malahal
Mudigere, Chikkamagalur

N-2855 

  02-04-2025 07:29 AM   

ಮೂರ್ಖರ ದಿನವೋ ಮೂರ್ಖರನ್ನಾಗಿಸುವ ದಿನವೋ?!

 This message was very good, these
messages are more essential to new generation.
Nataraja GM
Channagiri, Karnataka, India

N-2855 

  02-04-2025 06:53 AM   

ಮೂರ್ಖರ ದಿನವೋ ಮೂರ್ಖರನ್ನಾಗಿಸುವ ದಿನವೋ?!

 💯👏
Hcbasavaraja
Tiptur

N-2855 

  01-04-2025 10:23 PM   

ಮೂರ್ಖರ ದಿನವೋ ಮೂರ್ಖರನ್ನಾಗಿಸುವ ದಿನವೋ?!

 ಮೂರ್ಖರ ದಿನಾಚರಣೆಯ ಅನೇಕ ವಿವರಗಳ
ಮಾಹಿತಿಯನ್ನು ಪೂಜ್ಯ ಸ್ವಾಮಿಜೀಯವರು ಅತ್ಯಂತ ತಿಳಿಹಾಸ್ಯದಲ್ಲಿ ವಿವರಿಸಿದ್ದಾರೆ. ಸ್ವಾಮಿಜೀಯವರು ಸವಾರಿ
ಮಾಡುತ್ತಿದ್ದ ಸೈಕಲ್ ಮರವೇರಿ ಕೆಲಕಾಲ ಅವರನ್ನು
ಅಧೀರಗೊಳಿಸಿದ ಪ್ರಸಂಗವಂತೂ ಎಲ್ಲರಲ್ಲಿ ನಗೆಬುಗ್ಗೆಯನ್ನು ಚಿಮ್ಮಿಸುತ್ತದೆ. ಹಾಗೆಯೇ ಮದುವೆಯಾದ
ವರ ಏಪ್ರಿಲ್‍ಫೂಲ್ ಗೆ ಬಲಿಯಾದ ಪ್ರಸಂಗವಂತೂ
ಎಲ್ಲರ ಮನ ಕಲಕುತ್ತದೆ.
ವಿಶಿಷ್ಟ ಶೈಲಿ, ವಿಶಿಷ್ಟ ಬರಹ.
ಸ್ವಾಮಿಜೀಯವರಿಗೆ ಎಲ್ಲ ಓದುಗರ ಅಭಿನಂದನೆಗಳು
ಸಲ್ಲುತ್ತವೆ.

H S Harishankar
Mysuru

N-2855 

  01-04-2025 09:49 PM   

ಮೂರ್ಖರ ದಿನವೋ ಮೂರ್ಖರನ್ನಾಗಿಸುವ ದಿನವೋ?!

 5-12 PM Nalli April 1 ra bagge vyaktapadisirivudu nanu G M Shivakumar Adare tappagi G M Shukla anta namoodisiddare davavittu badalavane madi.
G M Shivakumar Rtd Asst Mgr, SBI
Chitradurga

N-2855 

  01-04-2025 09:35 PM   

ಮೂರ್ಖರ ದಿನವೋ ಮೂರ್ಖರನ್ನಾಗಿಸುವ ದಿನವೋ?!

 🙏
Santosh
Mudigere

N-2855 

  01-04-2025 09:04 PM   

ಮೂರ್ಖರ ದಿನವೋ ಮೂರ್ಖರನ್ನಾಗಿಸುವ ದಿನವೋ?!

 ಪರಮಪೂಜ್ಯ ತರಳಬಾಳು ಜಗದ್ಗುರು ಗಳು ಮಾರ್ಮಿಕವಾಗಿ ಬರೆದಿರುವ ಈ ಲೇಖನ ಅರ್ಥಪೂರ್ಣವಾಗಿದೆ...ಜೈ ತರಳಬಾಳು ಜಗದ್ಗುರು...
ಮರುಳಸಿದ್ಧೇಶ್ವರ ಎ.ಜಿ.
ತೆಲಗುಬಾಳು ಸಿದ್ಧ ಶಾಲೆ, ತೆಲಗುಬಾಳು, ಹೊಸಪೇಟೆ ತಾಲ್ಲೂಕು